1994ರಲ್ಲಿ ವೀರಪ್ಪ ಮೊಯಿಲಿ ಅವರ ಸರ್ಕಾರದಲ್ಲಿ ಕಾಡಾ ಸಚಿವರಾಗಿದ್ದರು. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಕುವೆಂಪು ನಗರದ ಕೆಎಚ್ಬಿ ಕಾಲೊನಿಯ ಪುತ್ರ ಕೆ.ಎಚ್.ಸೋಮಶೇಖರ್ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶಾಂತಿಗ್ರಾಮ ಸಮೀಪದ ಕೆ.ಬ್ಯಾಡರಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ಮಾಹಿತಿಗೆ ಮೊ: 9964666997 ಸಂಪರ್ಕಿಸಬಹುದು.