ಹಾವೇರಿ ಜಿಲ್ಲೆಯ ಗುಡ್ಡದಮಾದಾಪುರ ಗ್ರಾಮದ ಅವಿನಾಶ್ ಎಂಬುವರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಪೈಕಿ ₹ 15 ಸಾವಿರವನ್ನು ಭರತ್ ಅವರ ಅಕ್ಕನ ಗಂಡ ಸುರೇಶ್ ಅವರ ಮೂಲಕ ಹೊನ್ನಾಳಿ ಬಸ್ ನಿಲ್ದಾಣದಲ್ಲಿ ಪಡೆಯುತ್ತಿರುವ ವೇಳೆ ಬಂಧಿಸಲಾಗಿದೆ.