ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಚ್. ನಾಗರಾಜ್, ಎಸ್.ಕೆ.ಮಂಜುನಾಥ್, ಮುಖಂಡರಾದ ಬಿಸ್ತುವಳ್ಳಿ ಬಾಬು, ವೇಣುಗೋಪಾಲರೆಡ್ಡಿ, ಮಂಜುನಾಥಯ್ಯ,ಅಜಯ್ ಬಣಕಾರ್, ಗಡಿಮಾಕುಂಟೆ ಸಿದ್ದೇಶ್, ಫಣಿಯಾಪುರ ಲಿಂಗರಾಜ್, ಬಾಲೇನಹಳ್ಳಿ ಕೆಂಚನಗೌಡ, ಅಧಿಕಾರಿಗಳಾದ ಸಾದಿಕ್ ಉಲ್ಲಾಖಾನ್, ತಿಪ್ಪೇಸ್ವಾಮಿ ಇದ್ದರು.