‘ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಮಾದರಿ ಇಲ್ಲವೇ ಅದಕ್ಕಿಂತಲೂ ಚೆನ್ನಾಗಿ ಗಾಜಿನ ಮನೆಯಲ್ಲಿ ಲೇಸರ್ ಶೋ ಅನ್ನು ವೀಕ್ಷಿಸಬಹುದಾಗಿದ್ದು, ಮುಂದಿನ ದಸರಾ ಹಬ್ಬದ ವೇಳೆಗೆಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಇದೆ. ಆ ವೇಳೆಗೆ ಬಣ್ಣದ ಬೆಳಕಿನಲ್ಲಿ ಜನರು ಕಾರಂಜಿಯನ್ನು ವೀಕ್ಷಿಸಬಹುದು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೋಮ್ಮನ್ನಾರ್, ‘ಪ್ರಜಾವಾಣಿ’ಗೆ ತಿಳಿಸಿದರು.