ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ತುಂಗಭದ್ರಾ ನದಿಯಲ್ಲಿ ಕಾಣಿಸಿಕೊಂಡ ನೀರುನಾಯಿ

ನದಿ ತುಂಬಿ ಹರಿಯುವಾಗ ಹೊರಬರುವ ಅಪರೂಪದ ವನ್ಯಜೀವಿ, ಪ್ರವಾಸಿಗರ ಪ್ರಮುಖ ಆಕರ್ಷಣೆ
Published : 7 ಜುಲೈ 2024, 15:49 IST
Last Updated : 7 ಜುಲೈ 2024, 15:49 IST
ಫಾಲೋ ಮಾಡಿ
Comments
ದಾವಣಗೆರೆ ಜಿಲ್ಲೆಯ ಹರಿಹರದ ತುಂಗಭದ್ರಾ ನದಿಯಲ್ಲಿ ಕಾಣಿಸಿಕೊಂಡ ಅಪರೂಪದ ನೀರುನಾಯಿಗಳು ಮೀನು ಬೇಟೆಯಾಡಿ ಸವಿದವು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಜಿಲ್ಲೆಯ ಹರಿಹರದ ತುಂಗಭದ್ರಾ ನದಿಯಲ್ಲಿ ಕಾಣಿಸಿಕೊಂಡ ಅಪರೂಪದ ನೀರುನಾಯಿಗಳು ಮೀನು ಬೇಟೆಯಾಡಿ ಸವಿದವು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ನೀರುನಾಯಿ ನದಿಯಿಂದ ಹೊರಬಂದಾಗ ಬೇಟೆಗೆ ಸಿಲುಕುವ ಅಪಾಯವಿದೆ. ನೀರುನಾಯಿ ಸಂರಕ್ಷಣೆಗೆ ಗಮನ ಹರಿಸುವ ಅಗತ್ಯವಿದೆ. ಬೇಟೆಗಾರರಿಂದ ಅಪರೂಪದ ವನ್ಯಜೀವಿ ರಕ್ಷಿಸಬೇಕಿದೆ.
ಸಮದ್‌ ಕೊಟ್ಟೂರು ವನ್ಯಜೀವಿ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT