ಶುಕ್ರವಾರ, 16 ಜನವರಿ 2026
×
ADVERTISEMENT
ADVERTISEMENT

ಪಂಚಮಸಾಲಿ ಸಮುದಾಯದ ಹೃದಯಗಳು ಒಂದಾಗಲಿ: ಬೊಮ್ಮಾಯಿ ಸಲಹೆ

ಹರ ಜಾತ್ರೆಯಲ್ಲಿ ಸಂಸದ ಬೊಮ್ಮಾಯಿ ಸಲಹೆ, ಧ್ಯಾನ – ಜ್ಞಾನ ಒಗ್ಗೂಡಲಿ
Published : 16 ಜನವರಿ 2026, 5:28 IST
Last Updated : 16 ಜನವರಿ 2026, 5:28 IST
ಫಾಲೋ ಮಾಡಿ
Comments
ಹರಿಹರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಭಕ್ತರು
ಹರಿಹರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಭಕ್ತರು
ಉಳುವ ಯೋಗಿಯ ಕುಟುಂಬಗಳ ಪಂಚಮಸಾಲಿಗಳು ನಿಸರ್ಗ ಆರಾಧಕರು. ಭೂಮಿಯನ್ನು ಅವಲಂಬಿಸಿದ ಸಮುದಾಯವಿದು. ಕಾಯಕದ ಮೇಲಿನ ಅನುಭಾವವೇ ಸಮುದಾಯದ ಅಧ್ಯಾತ್ಮ
ವೇದಾರಾಣಿ ದಾಸನೂರು ಕಿತ್ತೂರು ರಾಣಿ ಪ್ರಶಸ್ತಿ ಪುರಸ್ಕೃತೆ
ಕೃಷಿ ಮೂಲಕ ಬದುಕು ಕಟ್ಟಿಕೊಂಡ ಪಂಚಮಸಾಲಿ ಸಮುದಾಯ ಸ್ವಾಭಿಮಾನ ಸಂಸ್ಕಾರಕ್ಕೆ
ಹೆಸರುವಾಸಿ. ವೀರಶೈವ–ಲಿಂಗಾಯತರು ರಾಜ್ಯ ರಾಜಕಾರಣದಲ್ಲಿ ಎಂದಿಗೂ ಕೆಟ್ಟದ್ದು
ಬಯಸಿಲ್ಲ
ವಿ.ಸೋಮಣ್ಣ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT