ಭೋವಿ ಗುರುಪೀಠದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ಭೋವಿ ಸಮುದಾಯದ ಅಧ್ಯಕ್ಷ ಎಚ್. ಜಯಣ್ಣ, ಮುಖಂಡರಾದ ಡಿ.ಕೆ.ತಿಮ್ಮಣ್ಣ, ಡಿ.ವಿ. ಮಲ್ಲಿಕಾರ್ಜುನ್, ಟಿ. ಶ್ರೀನಿವಾಸ್, ಜಿ.ಸಿ. ಮಂಜಪ್ಪ, ಪ್ರವೀಣ್, ಅರ್ಜುನ್, ವಿನಾಯಕ, ಪರಶುರಾಮ್, ರಾಘವೇಂದ್ರ, ರಾಜು ಎಂ, ಈಶಣ್ಣ, ವೀರೇಶ್, ಪರಮೇಶ್, ದೇವರಾಜ್, ಎಸ್. ರವಿಕುಮಾರ್, ಶಿವಮೂರ್ತಿ, ರಾಮಚಂದ್ರಪ್ಪ, ನಾಗರಾಜಪ್ಪ, ವೀರಭದ್ರಪ್ಪ, ಕುಮಾರ್ ಭೋವಿ, ಭೀಮಪ್ಪ. ಕರಿಯಪ್ಪ ಇದ್ದರು.