ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದೇಶಿ, ಸಹ ಕಾರ್ಯದರ್ಶಿ ಎಚ್. ಚಂದ್ರಪ್ಪ, ಸಂಘಟನಾ ಕಾರ್ಯದರ್ಶಿ ಖೈರುನ್ನೀಸಾ, ಗಂಗಾಧರ ನಾಯ್ಕ, ದಾವಣಗೆರೆ ದಕ್ಷಿಣ ಸಂಘದ ಅಧ್ಯಕ್ಷ ಜಿ.ಆರ್.ಶಿವಲಿಂಗಪ್ಪ, ದಾವಣಗೆರೆ ಉತ್ತರ ಸಂಘದ ಅಧ್ಯಕ್ಷ ಎಸ್. ಓಂಕಾರಪ್ಪ, ಚನ್ನಗಿರಿ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಎಚ್. ಮಹೇಶ್ವರಪ್ಪ, ಹರಿಹರ ತಾಲ್ಲೂಕು ಸಂಘದ ಅಧ್ಯಕ್ಷ ನಜೀರ್, ಜಗಳೂರು ತಾಲ್ಲೂಕು ಸಂಘದ ಶ್ಯಾಮಣ್ಣ, ಹೊನ್ನಾಳಿ ತಾಲ್ಲೂಕು ಸಂಘದ ಕರಿಬಸವಯ್ಯ, ಸಂಘದ ಪದಾಧಿಕಾರಿಗಳಾದ, ದೇವೆಂದ್ರಪ್ಪ, ಪ್ರಕಾಶ್ ಮಡಿವಾಳ, ಬಸವರಾಜ್, ವೀರೇಶ್, ಮಂಜಪ್ಪ ಬಿದರಿ, ಕರಿಬಸಯ್ಯ, ವೇದಮೂರ್ತಿ, ಹಜಾಜ್ ಅಹಮದ್ ಇದ್ದರು.