ಭರವಸೆ ನೀಡಿ, ಟಿಕೆಟ್ ನಿರಾಕರಿಸಿದ ರಾಹುಲ್ ಗಾಂಧಿ: 'ಮೌಂಟೇನ್ ಮ್ಯಾನ್' ಮಗನ ಆರೋಪ
Congress Dalit Controversy: ಬಿಹಾರ ವಿಧಾನಸಭಾ ಚುನವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಆದರೆ ನಂತರ ಟಿಕೆಟ್ ನಿರಾಕರಿಸಲಾಗಿದೆ ಎಂದು ಭಗೀರಥ ಮಾಂಝಿ ಆರೋಪಿಸಿದ್ದಾರೆ.Last Updated 23 ಅಕ್ಟೋಬರ್ 2025, 4:50 IST