ಸಭೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಆನಂದರಾಜು ಕೆ.ಎಚ್., ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾ ಸಂಚಾಲಕ ಉಮೇಶ್, ಕಟ್ಟಡ ಕಾರ್ಮಿಕ ಸಂಘದ ಮುಖಂಡ ತಿಮ್ಮಣ್ಣ, ಹರಿಹರ ಬಿರ್ಲಾ ಗ್ರಾಸಿಂ ಕಾರ್ಮಿಕ ಸಂಘದ ಮುಖಂಡ ಮಲ್ಲನಗೌಡ, ರೈತ ಮುಖಂಡರಾದ ಶ್ರೀನಿವಾಸ್, ಭರಮಪ್ಪ ಎಸ್ಎಫ್ಐ ಮುಖಂಡ ಅನಂತ್ ರಾಜ್, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ತಿಮ್ಮಣ್ಣ, ಹರಪನಹಳ್ಳಿ ರೈತ ಮುಖಂಡ ರಾಜಪ್ಪ, ದಾವಣಗೆರೆ ರೈತ ಮುಖಂಡರಾದಹಾಲೇಶನಾಯ್ಕ ಅವರೂ ಸಭೆಯಲ್ಲಿ ಇದ್ದರು.