ಲೇಖಕ ಹರ್ತಿಕೋಟೆ ವೀರೇಂದ್ರಸಿಂಹ ಜಾತ್ರಾ ಸಮಿತಿ ಸಂಯೋಜಕರಾಗಿ ಆಯ್ಕೆಯಾದರು. ಚಳ್ಳಕೆರೆ ಶಾಸಕ ಎಸ್. ರಘುಮೂರ್ತಿ, ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಜಿ.ಟಿ.ಚಂದ್ರಶೇಖರಪ್ಪ, ಕೆ.ಪಿ.ಪಾಲಯ್ಯ, ಬಿ.ವೀರಣ್ಣ, ಡಾ.ವಾಲ್ಮೀಕಿ, ಹಾಸನ ಮಹೇಶ್, ವಿಜಯಪುರ ರಾಮಣ್ಣ, ಗದಗದ ಸಣ್ಣವೀರಪ್ಪ, ಹೊನ್ನಾಳಿ ಚಂದ್ರಪ್ಪ, ಹಾವೇರಿ ನಾಗರಾಜ್, ಹೊದಿಗೆರೆ ರಮೇಶ್, ಡಾ.ಎ.ಬಿ.ರಾಮಚಂದ್ರಪ್ಪ, ಕೆ.ಬಿ.ಮಂಜಣ್ಣ, ಆನಂದಪ್ಪ, ರಂಗಪ್ಪ, ಜಿಗಳಿ ಪ್ರಕಾಶ್ ಇದ್ದರು.