ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಕರಿಬಸಯ್ಯ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಜಿ.ಪಿ. ರೇಖಾ, ಸಹಾಯಕ ಕೃಷಿ ನಿರ್ದೇಶಕರಾದ ನಾರನಗೌಡ ಎ.,ಕೃಷಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಕೆ., ಇನಾಯತ್ ಎಚ್.ಆರ್., ಪೂರ್ಣಶ್ರೀ ಎಂ. ಬಡಿಗೇರ್, ಆತ್ಮ ಯೋಜನೆಯ ಅಧಿಕಾರಿಗಳಾದ ಯೋಗೇಶಗೌಡ, ರಾಕೇಶ ಎಂ.ವಿ. ಅವರೂ ಇದ್ದರು.