‘ದ್ವಾಪರ ಯುಗದ ಕಾಲದಿಂದಲೂ ಮೇಲ್ವರ್ಗದವರು ಶೋಷಿತ ಸಮುದಾಯವನ್ನು ತುಳಿಯುತ್ತಿದ್ದಾರೆ’ ಎಂದು ಆರೋಪಿಸಿ ಏಕಲವ್ಯನ ನಿದರ್ಶನ ನೀಡಿದ ಸ್ವಾಮೀಜಿ, ‘ಈಗಲೂ ಸಮಾಜದ ಹೆಣ್ಣುಮಗಳನ್ನು ಮುಂದಿಟ್ಟುಕೊಂಡು ಸಮುದಾಯದ ನಾಯಕನನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ರಮೇಶ ಜಾರಕಿಹೊಳಿ ಅವರ ಹೆಸರನ್ನು ಹೇಳದೇ ಪ್ರಸ್ತಾಪಿಸಿದರು.