ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಂತೇಬೆನ್ನೂರು: ರೈತರ ಮಗ್ಗುಲ ಮುಳ್ಳಾಗಿರುವ ಮುಳ್ಳು ಸಜ್ಜೆ!

Published : 28 ಜೂನ್ 2025, 6:34 IST
Last Updated : 28 ಜೂನ್ 2025, 6:34 IST
ಫಾಲೋ ಮಾಡಿ
Comments
ಕಳೆದ ವರ್ಷದ ಮೆಕ್ಕೆಜೋಳದ ಹೊಲದಲ್ಲಿ ದಟ್ಟವಾಗಿ ಬೆಳೆದ ಮುಳ್ಳು ಸಜ್ಜೆ
ಕಳೆದ ವರ್ಷದ ಮೆಕ್ಕೆಜೋಳದ ಹೊಲದಲ್ಲಿ ದಟ್ಟವಾಗಿ ಬೆಳೆದ ಮುಳ್ಳು ಸಜ್ಜೆ
‘ಕಳೆ ವ್ಯಾಪಕತೆಗೆ ಏಕಬೆಳೆ ಪದ್ದತಿ ಕಾರಣ’
ಮುಳ್ಳು ಸಜ್ಜೆ ಕಳೆ ವ್ಯಾಪಕತೆಗೆ ಏಕಬೆಳೆ ಪದ್ದತಿಯೇ ಕಾರಣ. ಬೆಳೆ ಪರಿವರ್ತನೆಗೆ ರೈತರು ಸಂಕಲ್ಪ ಮಾಡಬೇಕು. ನಿರ್ದಿಷ್ಟ ಕಳೆನಾಶಕ ಸಂಶೋಧನೆಯ ಹಂತದಲ್ಲಿದೆ. ಮೊದಲ 30 ದಿನಗಳಲ್ಲಿ ಕಳೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ರೈತ ತಿಮ್ಮಣ್ಣ ಅವರು ಸೊಯಾಬೀನ್ ಬಿತ್ತನೆ ಮಾಡಿದ್ದರಿಂದ ಮುಳ್ಳು ಸಜ್ಜೆ ಪ್ರವೇಶ ಇರಲಿಲ್ಲ. ಮುಳ್ಳು ಸಜ್ಜೆಯಿಂದ ಇಳುವರಿ ಕುಸಿತ ನಿಶ್ಚಿತ. ಬಿ.ಯು.ಮಲ್ಲಿಕಾರ್ಜುನ್ ಬೇಸಾಯ ತಜ್ಞ ತರಳಬಾಳು ಕೃಷಿ ಸಂಶೋಧನಾ ಕೇಂದ್ರ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT