ಜಿಲ್ಲೆಯಲ್ಲಿ ಎಸ್ಎಸ್ ಹಾಗೂ ಎಸ್ಸೆಸ್ಸೆಎಂ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ನೂರಾರು ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣ ವಾಗುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತು ನೀಡಲಾಗಿದೆ ಎಂದರು.ಮುಖಂಡರಾದ ಕೆ.ಜಿ. ಶಿವಕುಮಾರ್, ಕಿರುವಾಡಿ ಸೋಮಣ್ಣ, ದೊಗ್ಗಳ್ಳಿ ಬಸಣ್ಣ, ಜಿ.ಬಿ.ಲಿಂಗರಾಜ್, ಬೊಮ್ಮನಹಳ್ಳಿ ರಾಮಣ್ಣ, ಚಂದನ್ ಪಲ್ಲಾಗಟ್ಟೆ ಸುದ್ದಿಗೋಷ್ಠಿಯಲ್ಲಿ ಇದ್ದರು.