ಕರಕುಶಲಕಲೆಯ ಜೊತೆಗೆ ಸರ್ಕಾರದ ಸಹಾಯ, ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು, ತಾವೂ ಬೆಳೆಯುತ್ತ, ನೆರೆಹೊರೆಯವರನ್ನೂ ಬೆಳೆಸುವ ಕುಟುಂಬವೊಂದು ಧಾರವಾಡ ಜಿಲ್ಲೆಯ ಗಳಗಿ ಹುಲುಕೊಪ್ಪದಲ್ಲಿದೆ. ಸಾಂಪ್ರದಾಯಿಕ ಕುಲಕಸುಬನ್ನು, ಅತ್ಯಾಧುನಿಕ ಜೀವನಶೈಲಿಗೆ ಒಗ್ಗುವಂಥ ಪರಿಕರಗಳನ್ನು ಸಿದ್ಧಪಡಿಸಿ, ಮಾರುಕಟ್ಟೆ ನಿರ್ಮಿಸಿಕೊಳ್ಳುತ್ತಿದ್ದಾರೆ, ಈ ಕುಟುಂಬದವರು. ಶ್ರೀಕೇತೇಶ್ವರ ಸ್ವಸಹಾಯ ಸಂಘದಿಂದ. ಹೆಚ್ಚಿನ ವಿವರಗಳು ಈ ವಾರದ ಮಿಸಳ್ ಹಾಪ್ಚಾದಲ್ಲಿ.