ಕಾರ್ಯಕ್ರಮದ ಸಂಘಟಕ ಶಿವಾನಂದ ಮುತ್ತಣ್ಣನವರ, ಜಿಲ್ಲಾ ಗ್ರಾಮೀಣ ಬಿಜೆಪಿ ಘಟಕದ ನೂತನ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಪಕ್ಷದ ಮುಖಂಡರಾದ ಪ್ರಭು ನವಲಗುಂದ ಮಠ, ಗುರುಸಿದ್ದಣ್ಣ ಕಟಗೆ, ಗಣೇಶ ಅಮರಾವತಿ, ಬಸವರಾಜ ಮರಕಟ್ಟಿ, ಶಿವಣ್ಣ ಹೆಬ್ಬಳ್ಳಿ, ಚಂದ್ರಶೇಖರ ಗೋಕಾಕ, ಜಯತೀರ್ಥ ಕಟ್ಟಿ, ಕಲಾವಿದ ಗುರು ಚಲವಾದಿ ಪಾಲ್ಗೊಂಡಿದ್ದರು.