ಕಲಘಟಗಿ ತಾಲ್ಲೂಕಿನ ಹುಲ್ಲಂಬಿ ಗ್ರಾಮದವರಾದ ಪ್ರೊ. ಸಿದ್ಧಾಶ್ರಮ ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಸಂಸ್ಕೃತಿ ಚಿಂತನ, ಹಳಗನ್ನಡ ಸಾಹಿತ್ಯ, ಮಧ್ಯಕಾಲೀನ ಕನ್ನಡ ಸಾಹಿತ್ಯ, ಆಧುನಿಕ ಸಾಹಿತ್ಯ ಕಾವ್ಯ, ಛಂದಸ್ಸು ಕುರಿತು ಹಲವು ಕೃತಿಗಳನ್ನು ಇವರು ರಚಿಸಿದ್ದಾರೆ.ಆಧುನಿಕ ವಚನಕಾರರ ಕುರಿತು ಅವರ ‘ಸಿ.ಪಿ.ಸಿದ್ದಾಶ್ರಮ ಅವರ 101 ಆಧುನಿಕ ವಚನಗಳು’ ತಮಿಳು ಹಾಗೂ ಕನ್ನಡಕ್ಕೆ ಭಾಷಾಂತರಗೊಂಡಿದೆ.