ಬಿಸಿಲಿನ ಬೇಗೆಗೆ ದಣಿದು ಬಂದಿದ್ದ ಭಕ್ತರಿಗೆ ಶ್ರೀಪೂರ್ಣ ಪೌಂಢೇಷನ್, ಅಜಾತ ನಾಗಲಿಂಗೇಶ್ವರ ಲಾರಿ ಮಾಲೀಕರ ಸಂಘ, ಶೈನಿಂಗ್ ಸ್ಟಾರ್ ಅಭಿಮಾನಿಗಳ ಬಳಗ, ಅಪ್ಪು ಅಭಿಮಾನಿ ಬಳಗ, ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಲ್ಲಂಗಡಿ ಹಣ್ಣು, ತಂಪುಪಾನೀಯ, ಮೊಸರು ಅವಲಕ್ಕಿ, ಹಣ್ಣು ಹಂಪಲು ವಿತರಿಸಿದರು.