ಶುಕ್ರವಾರ, 23 ಜನವರಿ 2026
×
ADVERTISEMENT
ADVERTISEMENT

ಧಾರವಾಡ | 12 ನೇ ವಾರ್ಡ್‌: ಉದ್ಯಾನ ಅಭಿವೃದ್ಧಿ, ಸಿ.ಸಿ ರಸ್ತೆಗೆ ಆದ್ಯತೆ 

ಮಂಜು ಆರ್.ಗಿರಿಯಾಲ
Published : 23 ಜನವರಿ 2026, 8:28 IST
Last Updated : 23 ಜನವರಿ 2026, 8:28 IST
ಫಾಲೋ ಮಾಡಿ
Comments
ಏಳು ದಿನಗಳಿಗೊಮ್ಮೆ ನೀರು ಪೂರೈಸುತ್ತಾರೆ. ನಾಲ್ಕು ದಿನಗಳಿಗೊಮ್ಮೆ ಪೂರೈಸಿದರೆ ಅನುಕೂಲವಾಗುತ್ತದೆ. ಹದಗೆಟ್ಟಿರುವ ಗಟಾರಗಳನ್ನು ಸರಿಪಡಿಸಬೇಕು. ಕಸ ವಿಲೇವಾರಿ  ಸಮರ್ಪಕವಾಗಿ ಮಾಡಬೇಕು. ಬೀದಿ ದೀಪಗಳ ವ್ಯವಸ್ಥೆ ಚೆನ್ನಾಗಿದೆ
ರಾಮಚಂದ್ರ ಮಾಡಲಗೇರಿ ಎಸ್‌ಕೆಎಸ್‌ ಕಾಲೊನಿ ನಿವಾಸಿ
ವಾರ್ಡ್‍ನಲ್ಲಿ ರಸ್ತೆಗಳು ಉತ್ತಮವಾಗಿವೆ. ಬೀದಿಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಬೇಕು. ಹಲವಡೆ ಅಳಗುಂಡಿ (ಮ್ಯಾನ್‍ಹೋಲ್) ಮುಚ್ಚಳಗಳು ಹಾಳಾಗಿವೆ. ಮುಚ್ಚಳ ಹಾಕಿಸಲು ಕ್ರಮವಹಿಸಬೇಕು
ಸುನೀಲ ಬೊಸ್ಲೆ ದುರ್ಗಾ ಕಾಲೊನಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT