ಮೇ 19ರಂದು ಪಾದಯಾತ್ರೆ ಆರಂಭವಾಗಲಿದೆ. ಧಾರವಾಡ, ಪುಡಕಲಕಟ್ಟಿ, ಸವದತ್ತಿ, ಚುಂಚನೂರ, ಪಂಚಗಾವಿ, ಮುಧೋಳ, ಸಾರವಾಡ, ಕನ್ನೂರ ಮಾರ್ಗವಾಗಿ ಪಾದಯಾತ್ರೆಯು ಮೇ 28ರಂದು ಮಠ ತಲುಪಲಿದೆ. 31ರಿಂದ ಮರಳಿ ಇಂಚಟಗೇರಿ ಮಠದಿಂದ ಹೊನಗನಹಳ್ಳಿ, ಬಾಗಲಕೋಟೆ, ಕೆರೂರ, ಅರಿಸಿನಗೋಡಿ, ನರಗುಂದ, ನಾಗಶೆಟ್ಟಿಕೊಪ್ಪ ಮಾರ್ಗವಾಗಿ ಹುಬ್ಬಳ್ಳಿಯ ಗಿರೀಶ ಆಶ್ರಮ ತಲುಪಲಿದೆ.