ಸಾಲ ಪ್ರಮಾಣ ಹೆಚ್ಚಿಸಿ: ಇದುವರಗೆ ಇರುವ ನಿಯಮ ಸಡಿಲಿಕೆ ಮಾಡಿ ಪ್ರತಿ ಎಕರೆಗೆ ನೀಡುವ ಸಾಲದ ಮೊತ್ತ ಹೆಚ್ಚಳ ಮಾಡಿ ಎಂದು ಸದಸ್ಯರು ಆಗ್ರಹಿಸಿದರು.
ಉಪಾಧ್ಯಕ್ಷ ಮಹ್ಮದಹನೀಫ್ ಪಾಟೀಲ, ನಿರ್ದೇಶಕರಾದ ಮಡಿವಾಳಪ್ಪ ಬೋರಿಮನಿ, ಅಶೋಕ ಜೋಡಟ್ಟಿ, ಅಶೋಕ ಸಾವಂತ, ಚನ್ನಬಸಯ್ಯ ಹಿರೇಮಠ, ವಾಸುದೇವ ಕಲ್ಲಾಪೂರ, ಪ್ರದೀಪ ಕುಣಕಿಕೊಪ್ಪ, ಭೀಮಪ್ಪ ಹರಿಜನ, ರೇಣುಕಾ ದಬಾಲಿ, ಮಲ್ಲವ್ವ ತಳವಾರ ಹಾಗೂ ಕಾರ್ಯದರ್ಶಿ ಸಿಕಂದರ ನದಾಫ್ ಇದ್ದರು.