ನಿರ್ದೇಶಕರಾದ ಸೋಮಶೇಖರ ಇನಾಮದಾರ, ನೂರಅಹ್ಮದ್ ಕಿತ್ತೂರ, ಸಿದ್ದಪ್ಪ ಕಿರ್ಲೋಸ್ಕರ್, ಪರಮೇಶ್ವರ ತೇಗೂರ, ಜಗದೀಶ ಮೂಲಿಮನಿ, ನಾರಾಯಣ ಮೋರೆ, ಎಸ್.ಎಚ್. ಲಲಿತಾ, ಕವಿತಾ ಹಸಬಿಮಠ, ಅಧಿಕಾರಿಗಳಾದ ವಿರೂಪಾಕ್ಷಪ್ಪಯ್ಯ ಚಿಕ್ಕಮಠ, ಮಹಾಂತೇಶ ತೇಲಗಾರ, ಕಾರ್ಯದರ್ಶಿ ವಿನಾಯಕ ದುಲಬಾಜಿ, ಹಿರಿಯರಾದ ಮಧು ಬಡಸ್ಕರ್, ಲಿಂಗರಾಜ ಮೂಲಿಮನಿ ಇದ್ದರು.