ಆಂಧ್ರ ಬ್ಯಾಂಕ್ನ ವಲಯ ವ್ಯವಸ್ಥಾಪಕ ಎನ್.ಶ್ರೀನಿವಾಸರಾವ್, ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕ ಈಶ್ವರ್ ನಾಯಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ಚೇರಮನ್ ಪಿ.ಗೋಪಿಕೃಷ್ಣ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಪಿಯೂಷ್ ಭಟ್, ನಬಾರ್ಡ್ನ ಎಜಿಎಂ ಶೀಲಾ ಭಂಡರಾಕರ್, ಸಿಂಡಿಕೇಟ್ ಬ್ಯಾಂಕ್ನ ವಲಯ ವ್ಯವಸ್ಥಾಪಕ ಕೆ.ಶಿವಕುಮಾರ, ಕಾರ್ಪೊರೇಷನ್ ಬ್ಯಾಂಕ್ನ ವಲಯ ಮುಖ್ಯಸ್ಥ ಸಿ.ಪ್ರಭು, ಕೆನೆರಾ ಬ್ಯಾಂಕ್ನ ಎಜಿಎಂ ವಿಷ್ಣುದಾಸ್ ಭಟ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವಲಯ ವ್ಯವಸ್ಥಾಪಕ ಎ.ಎಸ್. ನಾಯಕ್, ಇಂಡಿಯನ್ ಬ್ಯಾಂಕ್ನ ಡಿಜಿಎಂ ಎಚ್.ರಮೇಶ, ಬ್ಯಾಂಕ್ ಆಫ್ ಇಂಡಿಯಾದ ವಲಯ ವ್ಯವಸ್ಥಾಪಕ ವಿ.ಬಿ.ರಾಮಕೃಷ್ಣ, ಬ್ಯಾಂಕ್ ಆಫ್ ಬರೋಡಾದ ವಲಯ ವ್ಯವಸ್ಥಾಪಕ ರಂಜನ್ ಶೆಟ್ಟಿ ಇದ್ದರು.