ನಗರದಲ್ಲಿ ಗುರುವಾರ ಯುರೋಪಿಯನ್ ಯೂನಿಯನ್, ವಿಶ್ವ ಆರ್ಥಿಕ ವೇದಿಕೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್, ಎ.ಎಫ್.ಡಿ, ಹುಬ್ಬಳ್ಳಿ –ಧಾರವಾಡ ಸ್ಮಾರ್ಟ್ ಸಿಟಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಸುಸ್ಥಿರ ನಗರಗಳ ಭಾರತ’ ಕಾರ್ಯಕ್ರಮ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.