ಸಮಾಜದ ಪ್ರಮುಖರಾದ ಶಾಂತಿನಾಥ ಹೋತಪೇಟಿ, ಸರೋಜಾ ಹೋತಪೇಟಿ, ಜಯಶ್ರೀ ಹೋತಪೇಟಿ, ಚಂಪಾ ಹೋತಪೇಟಿ, ಪ್ರಣಮ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಸ್.ಸಿ. ಜೈನರ, ಸದಸ್ಯರಾದ ಧನಪಾಲ್ ಮುನ್ನೊಳ್ಳಿ, ರತ್ನಾಕರ ದಿನಕರ, ಬಾಪೂಸಾಹೇಬ ಚೌಗುಲೆ, ಭರತ್ ಮುತ್ತಗಿ, ಆನಂದ ಬಸ್ತಿ ಇದ್ದರು. 21 ಅಡಿ ಉದ್ದದ ಮಾನಸ್ತಂಭ ತಲೆ ಎತ್ತಲಿದೆ.