ರಾಜ್ಯೋತ್ಸವದ ಅಂಗವಾಗಿ ನಗರದ ಸಪ್ನ ಬುಕ್ ಹೌಸ್ ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ‘ನನ್ನ, ಅಮ್ಮ ಹೇಳಿದ ಎಂಟು ಸುಳ್ಳುಗಳು, ಅಪ್ಪಾ ಅಂದ್ರೆ ಆಕಾಶ, ಭಾವತೀರ ಯಾನ, ಉಭಯ ಕುಶಲೋಪರಿ ಸಾಂಪ್ರತ ಪುಸ್ತಕಗಳು ನಗುವಿನಲ್ಲಿ ನೋವು ಮರೆಮಾಚುವವರಿಗೆ ಹಾಗೂ ಖಿನ್ನತೆಗೊಳಗಾದವರಿಗೆ ಜೀವನ ಪ್ರೀತಿ ಉಕ್ಕಿಸುತ್ತವೆ’ ಎಂದರು.