ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಕೆಲಸ ನಡೆದೇ ಇಲ್ಲ..ನಾಮಫಲಕ ಹಾಕುವುದು ಮರೆತಿಲ್ಲ..!

ಉದ್ಯೋಗ ಖಾತ್ರಿ ಯೋಜನೆ ಅಡಿ ಅರೆಬರೆ ಕಾಮಗಾರಿಗೆ ಗ್ರಾಮಸ್ಥರ ಬೇಸರ
ಬಸನಗೌಡ ಪಾಟೀಲ
Published : 30 ಮಾರ್ಚ್ 2024, 7:15 IST
Last Updated : 30 ಮಾರ್ಚ್ 2024, 7:15 IST
ಫಾಲೋ ಮಾಡಿ
Comments
‘ಮುಳ್ಳೊಳ್ಳಿ ಗ್ರಾಮದ ಚನ್ನಪ್ಪ ಕುರಿ ಇವರ ಮನೆಯಿಂದ ಚನ್ನಬಸಯ್ಯ ಹಿರೇಮಠ ಇವರ ಮನೆವರೆಗೆ ರಸ್ತೆ ನಿರ್ಮಾಣ’ವೆಂದು ಬೋರ್ಡನಲ್ಲಿ ಉಲ್ಲೇಖವಿದೆ. ಆದರೆ ಆ ಜಾಗದಲ್ಲಿ ರಸ್ತೆ ನಿರ್ಮಾಣವಾಗಿಲ್ಲ
‘ಮುಳ್ಳೊಳ್ಳಿ ಗ್ರಾಮದ ಚನ್ನಪ್ಪ ಕುರಿ ಇವರ ಮನೆಯಿಂದ ಚನ್ನಬಸಯ್ಯ ಹಿರೇಮಠ ಇವರ ಮನೆವರೆಗೆ ರಸ್ತೆ ನಿರ್ಮಾಣ’ವೆಂದು ಬೋರ್ಡನಲ್ಲಿ ಉಲ್ಲೇಖವಿದೆ. ಆದರೆ ಆ ಜಾಗದಲ್ಲಿ ರಸ್ತೆ ನಿರ್ಮಾಣವಾಗಿಲ್ಲ
ಮುಳ್ಳೊಳ್ಳಿ ಗ್ರಾಮದ ಶಾಲೆಗೆ ಕಂಪೌಂಡ ನಿರ್ಮಾಣ ಎಂದು ಬೋರ್ಡನಲ್ಲಿ ಬರೆಯಲಾಗಿದ್ದು ಕಂಪೌಂಡ್ ನಿರ್ಮಾಣ ಆರಂಭವಾಗಿಲ್ಲ.
ಮುಳ್ಳೊಳ್ಳಿ ಗ್ರಾಮದ ಶಾಲೆಗೆ ಕಂಪೌಂಡ ನಿರ್ಮಾಣ ಎಂದು ಬೋರ್ಡನಲ್ಲಿ ಬರೆಯಲಾಗಿದ್ದು ಕಂಪೌಂಡ್ ನಿರ್ಮಾಣ ಆರಂಭವಾಗಿಲ್ಲ.
ಮುಳ್ಳೊಳ್ಳಿ ಗ್ರಾಮದ ಶಾಲೆಗೆ ಕಂಪೌಂಡ ನಿರ್ಮಾಣ ಎಂದು ಬೋರ್ಡನಲ್ಲಿ ಬರೆಯಲಾಗಿದ್ದು ಕಂಪೌಂಡ್ ನಿರ್ಮಾಣ ಆರಂಭವಾಗಿಲ್ಲ.
ಮುಳ್ಳೊಳ್ಳಿ ಗ್ರಾಮದ ಶಾಲೆಗೆ ಕಂಪೌಂಡ ನಿರ್ಮಾಣ ಎಂದು ಬೋರ್ಡನಲ್ಲಿ ಬರೆಯಲಾಗಿದ್ದು ಕಂಪೌಂಡ್ ನಿರ್ಮಾಣ ಆರಂಭವಾಗಿಲ್ಲ.
ಮುಳ್ಳೊಳ್ಳಿ ಗ್ರಾಮದಲ್ಲಿ ವರ್ಷದಿಂದ ನಿರ್ಮಾಣದ ಹಂತದಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕ. ಆದರೇ ಬೋರ್ಡನಲ್ಲಿ ಯರಗುಪ್ಪಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿದೆ ಎಂದು ಬರೆಯಲಾಗಿದೆ.
ಮುಳ್ಳೊಳ್ಳಿ ಗ್ರಾಮದಲ್ಲಿ ವರ್ಷದಿಂದ ನಿರ್ಮಾಣದ ಹಂತದಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕ. ಆದರೇ ಬೋರ್ಡನಲ್ಲಿ ಯರಗುಪ್ಪಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿದೆ ಎಂದು ಬರೆಯಲಾಗಿದೆ.
ಮುಳ್ಳೊಳ್ಳಿ ಗ್ರಾಮದಲ್ಲಿ ವರ್ಷದಿಂದ ನಿರ್ಮಾಣದ ಹಂತದಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕ. ಆದರೇ ಬೋರ್ಡನಲ್ಲಿ ಯರಗುಪ್ಪಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿದೆ ಎಂದು ಬರೆಯಲಾಗಿದೆ.
ಮುಳ್ಳೊಳ್ಳಿ ಗ್ರಾಮದಲ್ಲಿ ವರ್ಷದಿಂದ ನಿರ್ಮಾಣದ ಹಂತದಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕ. ಆದರೇ ಬೋರ್ಡನಲ್ಲಿ ಯರಗುಪ್ಪಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿದೆ ಎಂದು ಬರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT