ಉಪಾಧ್ಯಕ್ಷರಾಗಿ ಲೋಕೇಶ ಬೊಮ್ಮನಾಳ, ಶ್ರೀಕಾಂತ ತಿಳಿಗಾಳ, ಹುಸೇನಪ್ಪ ಸಿಂದನೂರ, ಸಿದ್ದಪ್ಪ ದೊಡ್ಡನಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ನವೀನ ಹಾಲಹರವಿ, ಕಾರ್ಯದರ್ಶಿಯಾಗಿ ಅಜಯ ಬೂದಿಹಾಳ, ಸಂಘಟನಾ ಕಾರ್ಯದರ್ಶಿಯಾಗಿ ಸುಧಾಕರ ಪೂಜಾರ, ಖಜಾಂಚಿಯಾಗಿ ರಾಜೇಶ ಅಚ್ಚಳ್ಳಿ, ಸಹ ಖಜಾಂಚಿಗಳಾಗಿ ಸಂತೋಷ ಜುಮಲಾಪುರ, ಗೋಪಾಲ ಸಿದ್ರಾಮಪುರ, ಆಡಳಿತ ಮಂಡಳಿ ಸದಸ್ಯರಾಗಿ ರವಿಕುಮಾರ ದೊಡ್ಡಮನಿ, ಕಾಂತರಾಜ ನಡಗಡ್ಡಿ, ವೀರೇಶ ಮದರಿ, ಸಂತೋಷ ಹಿರೇಮನಿ, ಷಣ್ಮುಖ ಡಂಬಲದಿನ್ನಿ, ರವಿರಾಜ ಲಾದುಂಚಿ, ಭರತ ಹಾಲಹರವಿ, ಸಾಹುಲ ಪೂಜಾರ, ಮಂಜುನಾಥ ತಿಳಿಗಾಳ, ಮಂಜುನಾಥ ತಲೇಖಾನ, ನಾಗರಾಜ ಜುಮಲಾಪುರ, ನವೀನ ಲಾದುಂಚಿ, ಗಣೇಶ ಜುಮಲಾಪುರ ಹಾಗೂ ಪ್ರಜ್ವಲ ಕಮಲಾಪುರ ಅವರು ಆಯ್ಕೆಯಾಗಿದ್ದಾರೆ.