ಪ್ರೊ.ಕೆ.ಎಸ್. ಕೌಜಲಗಿ ಸ್ವಾಗತಿಸಿದರು. ಮೃತ್ಯುಂಜಯ ಮಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉದಯಚಂದ್ರ ದಿಂಡವಾರ ವಂದಿಸಿದರು. ಅಕ್ಕನ ಬಳಗ ಅಧ್ಯಕ್ಷೆ ಉಮಾ ಪಂಚಾಂಗಮಠ, ಡಾ. ರಮೇಶ ಅಂಗಡಿ, ಆರ್.ಎಂ. ಗೊಗೇರಿ, ಎಸ್.ಐ. ನೇಕಾರ, ಚನ್ನಬಸಪ್ಪ ಧಾರವಾಡಶೆಟ್ಟರ,ಸುರೇಶ ಹೊರಕೇರಿ, ಗಂಗಮ್ಮಾ ವಿಭೂತಿ, ಸುಮಂಗಲಾ ಅಂಗಡಿ, ಸುಶೀಲಾ ಅಂಗಡಿ ಹಾಗೂ ಎಂ.ಪಿ. ಕುಂಬಾರ ಇದ್ದರು.