ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ನವಲಗುಂದ ಗವಿಮಠದ ಅಭಿನವ ಬಸವಲಿಂಗ ಸ್ವಾಮೀಜಿ, ಉತ್ತರ ಕರ್ನಾಟಕ ಹುಬ್ಬಳ್ಳಿ ದಸರಾ ಸಮಿತಿ ಅಧ್ಯಕ್ಷ ಗಂಗಾಧರ ದೊಡವಾಡ, ಬಿ.ಡಿ. ಹಿರೇಗೌಡರು, ಕಾಳುಸಿಂಗ್ ಚವ್ಹಾಣ, ಚಂದ್ರು ಚರಂತಿಮಠ, ಕಠಾರೆ ಕವಿ, ಮನೋಹರ ಸಾಲಿಮಠ, ಬಸವರಾಜ ಬಗಲಿ ಹಾಗೂ ಶಿವು ಬೆಂಡಿಗೇರಿ ಇದ್ದರು.