ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ನಿಪ್ಪಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಡಾ. ಸಿ.ಎನ್. ಹೊಂಬಾಳಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ಎಂ. ಕಳಸಗೇರಿ, ಪ್ರೊ. ಎಸ್.ಬಿ. ಪಾಟೀಲ, ಅನುಪಮಾ ಢವಳೆ, ಶಿರಿನಬಾನು ಹಿರೇಕುಂಬಿ, ಡಾ. ಸುರೇಶ ದೊಡ್ಡಮನಿ,ಸಿದ್ದೇಶ್ವರ ಕಣಬರ್ಗಿ, ಶ್ರೀಪಾಲ ಕುರಕುರಿ, ಸುಶೀಲಾ ಕರ್ಜಗಿ, ಮಮತಾ ಭಟ್ , ಸಂತೋಷ ಕುರುಬರ ಇದ್ದರು. ರಾಣಿ ಬರಗುಂಡಿ ಸ್ವಾಗತಿಸಿದರು. ಶ್ರಾವಣಿ ಕಲಾಲ ವಂದಿಸಿದರು. ನಾಜಿಯಾ ಮುಜಾವರ ನಿರೂಪಿಸಿದರು.