‘ಉನ್ನತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಯೋಜನಾ ತಯಾರಿಕೆಗೆ ನೆರವಾಗುವಂತ ಸಂಶೋಧನೆಗಳು ನಡೆಯಬೇಕು. ಪ್ರಸ್ತುತ ಅತ್ಯಂತ ಜಟಿಲ ಸಮಸ್ಯಗಳಾದ ಕುಡಿಯುವ ನೀರು, ಕೃಷಿ, ವಾಣಿಜ್ಯ, ಆರೋಗ್ಯ, ತ್ಯಾಜ್ಯ ನಿರ್ವಹಣೆಯಂತ ಮತ್ತು ರೈತರ ಆತ್ಮಹತ್ಯೆಯಂತ ಸಮಸ್ಯೆಗಳ ಕುರಿತು ಸಂಶೋಧನೆ ಅಗತ್ಯ. ಪ್ರಸ್ತುತ ಉನ್ನತ ಶಿಕ್ಷಣವು ಪಾಶ್ಚಿಮಾತ್ಯ ಮತ್ತು ಆಧುನೀಕರಣ ಎಂಬ ಸಂಘರ್ಷದ ಮಧ್ಯ ಸಿಲುಕಿದ್ದು, ಅದರಿಂದ ಹೊರಬರಬೇಕು’ ಎಂದುಡಾ. ಬಿ.ಎನ್.ಜಗತಾಪ ಹೇಳಿದರು.