‘ಜವಾಬ್ದಾರಿಯುತ ನಾಗರಿಕರಾದ ನಾವೂ ಖಾಸಗಿ ವಾಹನಗಳ ಮೊರೆ ಹೋಗದೇ ಸರ್ಕಾರಿ ಸಾರಿಗೆಯನ್ನು ಬೆಂಬಲಿಸೋಣ’ ಎಂದರು. ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಪ್ರಶಾಂತ ಕೇಕ್ರೆ, ಡಿಟಿಒ ಬಿ.ಡಿ. ಜಾಧವ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹೀರೆಹೊಳಿ, ಮಲ್ಲನಗೌಡ ಪಾಟೀಲ, ಈರಪ್ಪ ನರಶಿಂಗನವರ, ಶಿವಲಿಂಗಯ್ಯ ಹಿರೇಮಠ, ಅನಂದ ಜಾಧವ, ಆನಂದ ಕೇಶಗೊಂಡ, ಆಸೀಫ್ ಸನದಿ, ಶಿವಾನಂದ ಹರ್ದೊಳಿ, ಪಿಡಿಒ ಮಂಜುಳಾ ಅಂಗಡಿ, ಕಾರ್ಯದರ್ಶಿ ಬಸವರಾಜ ಮಡಿವಾಳರ ಹಾಜರಿದ್ದರು.