<p><strong>ಗದಗ</strong>: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದಿರುವ ಉತ್ಖನನದಲ್ಲಿ ಬುಧವಾರ ಮಡಿಕೆ ಚೂರುಗಳಷ್ಟೇ ಪತ್ತೆಯಾಗಿವೆ.</p><p>ಉತ್ಖನನ 11 ದಿನಗಳನ್ನು ಪೂರ್ಣಗೊಳಿಸಿದ್ದು, ಈವರೆಗೆ 10 ಅಡಿ ಆಳದವರೆಗೆ ನಡೆದಿದೆ. ಈವರೆಗೆ ಮಹತ್ವದ ಪ್ರಾಚ್ಯ ಅವಶೇಷಗಳು ಸಿಗದ ಕಾರಣ ಬುಧವಾರ ಸ್ಥಳೀಯರು ಅಪಸ್ವರ ಎತ್ತಿದ್ದಾರೆ.</p>.<p>‘ನೀರಿನ ಪೈಪ್ಗಳನ್ನು ಅಳವಡಿಸಲು ದೇವಸ್ಥಾನದ ಆವರಣದಲ್ಲಿ ಹಿಂದೆ 15 ಅಡಿ ಆಳ ಅಗೆದು ಮಣ್ಣು, ಕಲ್ಲು ತುಂಬಿದ್ದೇವೆ. ಇಲ್ಲಿ ಉತ್ಖನನಕ್ಕೆ ಸ್ಥಳ ಗುರುತು ಮಾಡಿದ್ದು ಏಕೆ’ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.</p>.<p>‘ದೇವಸ್ಥಾನ ಸುತ್ತ ಕೋಟೆ ಗೋಡೆ ಇತ್ತು. ಮಳೆ ನೀರು ಸಿದ್ಧರ ಬಾವಿಗೆ ಹೋಗಲಿ ಎಂದು ಪೈಪ್ಲೈನ್ ಮಾಡಿದ್ದೇವೆ. ಆಗ ಮುಚ್ಚಲು ಬಳಸಿದ್ದ ಕಲ್ಲುಗಳೇ ಈಗ ಸಿಗುತ್ತಿವೆ’ ಎಂದು ಸ್ಥಳೀಯರಾದ ರಮೇಶ್ ಹಳ್ಳಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದಿರುವ ಉತ್ಖನನದಲ್ಲಿ ಬುಧವಾರ ಮಡಿಕೆ ಚೂರುಗಳಷ್ಟೇ ಪತ್ತೆಯಾಗಿವೆ.</p><p>ಉತ್ಖನನ 11 ದಿನಗಳನ್ನು ಪೂರ್ಣಗೊಳಿಸಿದ್ದು, ಈವರೆಗೆ 10 ಅಡಿ ಆಳದವರೆಗೆ ನಡೆದಿದೆ. ಈವರೆಗೆ ಮಹತ್ವದ ಪ್ರಾಚ್ಯ ಅವಶೇಷಗಳು ಸಿಗದ ಕಾರಣ ಬುಧವಾರ ಸ್ಥಳೀಯರು ಅಪಸ್ವರ ಎತ್ತಿದ್ದಾರೆ.</p>.<p>‘ನೀರಿನ ಪೈಪ್ಗಳನ್ನು ಅಳವಡಿಸಲು ದೇವಸ್ಥಾನದ ಆವರಣದಲ್ಲಿ ಹಿಂದೆ 15 ಅಡಿ ಆಳ ಅಗೆದು ಮಣ್ಣು, ಕಲ್ಲು ತುಂಬಿದ್ದೇವೆ. ಇಲ್ಲಿ ಉತ್ಖನನಕ್ಕೆ ಸ್ಥಳ ಗುರುತು ಮಾಡಿದ್ದು ಏಕೆ’ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.</p>.<p>‘ದೇವಸ್ಥಾನ ಸುತ್ತ ಕೋಟೆ ಗೋಡೆ ಇತ್ತು. ಮಳೆ ನೀರು ಸಿದ್ಧರ ಬಾವಿಗೆ ಹೋಗಲಿ ಎಂದು ಪೈಪ್ಲೈನ್ ಮಾಡಿದ್ದೇವೆ. ಆಗ ಮುಚ್ಚಲು ಬಳಸಿದ್ದ ಕಲ್ಲುಗಳೇ ಈಗ ಸಿಗುತ್ತಿವೆ’ ಎಂದು ಸ್ಥಳೀಯರಾದ ರಮೇಶ್ ಹಳ್ಳಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>