ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜು ಕುರಡಗಿ, ಸೆಂಟ್ಜಾನ್ಸ್ ಪ್ರೌಢಶಾಲೆಯ ಪ್ರಾಚಾರ್ಯ ಫಾಧರ್ ಪ್ರೆಡ್ಡಿರಾಜ್, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಎಂ.ಎಸ್.ಕರಿಗೌಡ್ರ, ಸಿಸ್ಟರ್ ಆನಂದಿ, ಶಾಂತವ್ವ ಮಲ್ಲನಗೌಡ್ರ, ನೀಲಪ್ಪ ಕಡೆಮನಿ, ಲಕ್ಷಮವ್ವ, ಕಸ್ತೂರಮ್ಮ ಮರಿಗೌಡರ, ನಿಂಗಪ್ಪ. ಎಸ್.ಮಣ್ಣೂರ, ವಿರೂಪಾಕ್ಷಗೌಡ ಹನುಮಂತಗೌಡರ, ವಿ.ಬಿ.ಬಿಳೆಯಲಿ, ಶರಣಪ್ಪ ಮಾದನೂರ, ಸಂಗಪ್ಪ ಮಣ್ಣೂರ ಇದ್ದರು. ಎಂ.ಎಲ್.ಅಯ್ಯನಗೌಡ ನಿರೂಪಿಸಿದರು. ರೋಟರಿ ಕ್ಲಬ್ ಸೆಂಟ್ರಲ್ ಕಾರ್ಯದರ್ಶಿ ರಾಜು ರೋಖಡೆ ವಂದಿಸಿದರು.