ಸೇವಾ ಮಂದಿರ ಶಿಗ್ಲಿಯಿಂದ ಒಡೆಯರಮಲ್ಲಾಪುರ ಗ್ರಾಮ ಮಾರ್ಗದ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡದ ಕಾರಣ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಲೀಜು ನೀರು ನಿಂತಿದೆ. ಸೇವಾ ಮಂದಿರದ ಹತ್ತಿರಕ್ಕೆ ಬಂದರೆ, ಮೂಗುಮುಚ್ಚಿಕೊಂಡು ಹೋಗುವಂತಾಗಿದೆ. ಕೂಡಲೇ ಸೇವಾ ಮಂದಿರದ ಪ್ರದೇಶದಲ್ಲಿ ಚರಂಡಿ ನಿರ್ಮಾಣ ಮಾಡಬೇಕು.
ಮಲ್ಲೇಶಪ್ಪ ನಾರಾಯಣಪುರ, ಶಿಗ್ಲಿ ಗ್ರಾಮದ ನಿವಾಸಿ