‘ಬಿಜೆಪಿಯ ವಾಜಪೇಯಿ ಅವರು 6 ವರ್ಷ ಪ್ರಧಾನಿಯಾಗಿದ್ದರು. ಮುತ್ಸದ್ದಿಯಾದ ಅವರ ಅವಧಿಯಲ್ಲಿ ಎಂದೂ ದೇಶದ ನೆಮ್ಮದಿಗೆ ಭಂಗವಾಗಲಿಲ್ಲ. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ಜನರ ಅಡುಗೆ ಮನೆಯಲ್ಲಿ ಯಾವ ಆಹಾರ ಇದೆ, ಏನು ತಿನ್ನುತ್ತಾರೆ ಎಂಬುದೂ ಮಹತ್ವದ ವಿಷಯವಾಗಿದೆ. ಅದಕ್ಕಾಗಿ ಹತ್ಯೆಗಳೂ ನಡೆದಿವೆ. ದೇಶದಲ್ಲಿ ಶಾಂತಿ ಇಲ್ಲವಾಗಿದೆ’ ಎಂದು ಆರೋಪಿಸಿದರು.