ಕಾಡಿನಲ್ಲಿ ಮೊದಲಿನಿಂದಲೂ ಉಳಿದುಕೊಂಡು ತಮಗೆ ಬೆಳೆ ಬೆಳೆದುಕೊಳ್ಳುತ್ತಿದ್ದಾರೆ. ಅಂಥವರಿಗೆ 3 ಎಕರೆವರೆಗೆ ಜಮೀನಿನ ಹಕ್ಕು ನೀಡಬೇಕು. ಆದರೆ, ಅವರ ಹೆಸರಿಗೆ ಪಹಣಿ ಮಾಡಬಾರದು. ಹಾಗೆ ಮಾಡಿದಲ್ಲಿ ಆ ಜಮೀನು ಮಾರಾಟ ಮಾಡುವ ಸಾಧ್ಯತೆ ಇರುತ್ತದೆ ಎಂದ ಅವರು, ಕಾಡಿನಲ್ಲಿ ಇರುವ ಜನರು ಕಾಡಿನ ರಕ್ಷಕರೇ ಹೊರತು, ಹಾಳು ಮಾಡುವವರಲ್ಲ ಎಂದರು.