ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಚ್. ಪಂಚಗಾಂವಿ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ಮುಖಂಡರಾದ ಉದಯ ಸಾರವಾಡ,ಸಂತೋಷ ಶಿಂಧೆ, ವೆಂಕಟೇಶ ಕುಮಕಾಲೆ, ರಾಜು ಕಂಬಾರ, ಸಾಗರ ಸಾಲಮಂಟಪಿ, ವಿನೋದ ಚವ್ಹಾಣ, ಪ್ರವೀಣ ತೋಗಾಡಿ, ಸಂಜು ಅಂಗಡಿ, ಮೀನಾಕ್ಷಿ ತಡಕರ, ಸುಮಂಗಲಾ ಸರಕಾರ, ಶಕುಂತಲಾ ಸಾಲಮಂಟಪಿ, ರುದ್ರಪ್ಪ ಅಡವಿ, ಸುನಿಲ ನಿಂಬಾಳಕರ, ನಾಗಪ್ಪ. ಅಂಬಿ, ಬಂಡುರಾವ ಘಾಟಗೆ, ನಗರ ಯುವಮೊರ್ಚಾ ಅಧ್ಯಕ್ಷ ಪ್ರದೀಪ ನಿಂಬಾಳಕರ, ಮಂಜು ಘೋರ್ಪಡೆ, ಶ್ಯಾಮ ಇದ್ದರು.