ನಿಯೋಗದಲ್ಲಿ ಹಿರಿಯ ನಾಗರಿಕ ವೇದಿಕೆಯ ವೈ.ಎಸ್. ವೀರಭದ್ರಪ್ಪ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಜಿ.ಪಿ. ಶೇಖರ್, ಕಾರ್ಯದರ್ಶಿ ಕಾರ್ಲೆ ಮೊಗಣ್ಣಗೌಡ, ಖಾಸಗಿ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಬಷೀರ್, ಬಾಳೆಹಣ್ಣು ವ್ಯಾಪಾರಿಗಳ ಸಂಘ. ಎಪಿಎಂಸಿ ವರ್ತಕರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಹಸಿರು ಭೂಮಿ ಪ್ರತಿಷ್ಟಾನ, ಚನ್ನಪಟ್ಟಣ ಹೌಸಿಂಗ್ ಬೋರ್ಡ್ನ ಕ್ಷೇಮಾಭಿವೃದ್ಧಿ ಸಂಘ, ಜವೇನಹಳ್ಳಿ ಕೆರೆ ಅಭಿವೃದ್ಧಿ ಸಮಿತಿ, ದಲಿತ ಸಂಘರ್ಷ ಸಮಿತಿ, ಖಬಾ ಮಸೀದಿ ಅಧ್ಯಕ್ಷ ಷಾಫೀರ್ ಅಹಮದ್, ಕರೀಗೌಡ ಕಾಲೋನಿ, ಭೀಮಯ್ಯ ಕಾಲೋನಿ, ವಿಶ್ವೇಶ್ವರಯ್ಯ ಕಾಲೋನಿ ನಿವಾಸಿಗಳು, ಚನ್ನಪಟ್ಟಣ ಕೆರೆ ಅಭಿವೃದ್ಧಿ ಸಮಿತಿಯ ತೌಫಿಕ್ ಅಹಮದ್ ಇದ್ದರು.