ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಸಾಂಕ್ರಮಿಕತೆಯ ಮೂರನೇ ಅಲೆಯ ಭೀತಿಎದುರಾಗಿದೆ. ಕೇರಳದಿಂದ ವಿದ್ಯಾಭ್ಯಾಸ, ವ್ಯಾಪಾರ ವಹಿವಾಟು, ಮತ್ತಿತರ ಕಾರಣಗಳಿಂದಜಿಲ್ಲೆಗೆ ನೂರಾರು ಜನರು ಭೇಟಿ ನೀಡುತ್ತಾರೆ. ಚನ್ನರಾಯಪಟ್ಟಣಕ್ಕೆ ನಿತ್ಯವೂ ಆರು ಬಸ್ಗಳುಮುಂಬೈನಿಂದ ಬರುತ್ತಿವೆ. ಅರಸೀಕೆರೆ ರೈಲ್ವೆ ಜಂಕ್ಷನ್ಗೆ ಮುಂಬೈನಿಂದ ರೈಲುಗೆ ಬರುತ್ತವೆ.ಹಾಗಾಗಿ ಜಿಲ್ಲೆಯಲ್ಲಿ ಮೂರನೇ ಅಲೆ ಭೀತಿ ಹುಟ್ಟಿಸಿದೆ.