ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಡಿಎಸ್ಎಸ್(ಸಂಯೋಜಕ) ರಾಜ್ಯಾಧ್ಯಕ್ಷ ಅಶ್ವಥ್ ನಾರಾಯಣ್ ಅಂತ್ಯಜ, ಜಿಲ್ಲಾಧ್ಯಕ್ಷ ಟಿ.ಡಿ. ಜಗದೀಶ್ಚೌಡಳ್ಳಿ, ರಾಜ್ಯ ಸಂಯೋಜಕ ನಾರಾಯಣದಾಸ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಶೈಲಜಾ ಅಶ್ವಥ್ ನಾರಾಯಣ್, ಪತ್ರಕರ್ತ ವೆಂಕಟೇಶ್, ನಗರಸಭೆ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ, ಕೃಷ್ಣದಾಸ್, ಕೆ. ಈರಪ್ಪ, ಡಿ.ಎಸ್.ಎಸ್. (ಸಂಯೋಜಕ) ಉಪಾಧ್ಯಕ್ಷ ಕಬ್ಬಳ್ಳಿ ಸತೀಶ್, ರಘು, ಯೋಗೇಶ್, ಅರುಣ್, ಪ್ರೇಮಕುಮಾರ್ ಇದ್ದರು.