ಪ್ರತಿಭಟನೆಯಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಬಿ.ವೈ. ತಾರಾನಾಥ, ಉಪಕಾರ್ಯದರ್ಶಿ ಎಚ್.ವಿ. ಆನಂದ್, ಸಹಾಯಕ ಕಾರ್ಯದರ್ಶಿ ಬಿ.ಆರ್. ಜಗದೀಶ್, ಹಾಸನ ಗೌರವಾಧ್ಯಕ್ಷ ಶ್ರೀವತ್ಸ, ಸಂಘಟನಾ ಕಾರ್ಯದರ್ಶಿ ಬಿ.ಸಿ. ಮಂಜುನಾಥ್, ಮಹಿಳಾ ಕಾರ್ಯದರ್ಶಿಗಳಾದ ಯಾಸ್ಮಿನ್ ತಾಜ್, ಶಶಿಕಲಾ, ಶೃತಿ ಇದ್ದರು.