ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಸುರೇಶ್ ಸಭೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಪ್ರಭಾರಿಗಳಾದ ನಿಜಗುಣ ರಾಜು, ಎಚ್.ಎಂ. ವಿಶ್ವನಾಥ್, ಮುಖಂಡರಾದ ನವಿಲೆ ಅಣ್ಣಪ್ಪ, ರೇಣುಕುಮಾರ್, ಯೋಗಾರಮೇಶ್, ಚುನಾವಣೆ ಸಂಚಾಲಕಿ ಚಂದ್ರಕಲಾ, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಕೆಎಸ್ಆರ್ಟಿಸಿ ನಿಗಮದ ಉಪಾಧ್ಯಕ್ಷ ಈಶ್ವರಪ್ಪ, ಕಾಟೀಕೆರೆ ಪ್ರಸನ್ನ ಹಾಜರಿದ್ದರು.