ಮುಂಗಾರು -ಹಿಂಗಾರು ವೇಳೆ ಜಿಲ್ಲೆಯಲ್ಲಿ ರೈತರಿಂದ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ಕಾಳು ಮೆಣಸು, ಶುಂಠಿ , ಬಾಳೆ, ಆಲೂಗೆಡ್ಡೆ ಇತರೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ತಾಂತ್ರಿಕ ನಿರ್ವಹಣೆ ಕೊರತೆ ಹಾಗೂ ಸರ್ಕಾರದಯೋಜನೆಗಳ ಮಾಹಿತಿ ಕೊರತೆ ಇದೆ. ಪ್ರಗತಿಪರ ರೈತರ ಮಾಹಿತಿ ಹಾಗೂ ಅವರು ಅನುಸರಿಸುತ್ತಿರುವ ತೋಟಗಳನಿರ್ವಹಣೆ ಬಗ್ಗೆ ಸಂಚಿಕೆಯಲ್ಲಿ ಮಾಹಿತಿ ಇರಲಿದೆ. ಆದ್ದರಿಂದ ಇದು ರೈತರಿಗೆ ಅತಿ ಹೆಚ್ಚು ಉಪಯುಕ್ತವಾಗಲಿದೆ ಎಂದುಮಾಹಿತಿ ನೀಡಿದರು.