‘ಇಷ್ಟು ಹೊತ್ತಾದರೂ ಅಧಿಕಾರಿಗಳು ಕಚೇರಿಗೆ ಬರದೆ ಇರುವುದು ಬೇಜವಾಬ್ದಾರಿತನ ಪ್ರದರ್ಶಿಸುತ್ತದೆ. ಬೆಳಿಗ್ಗೆಯಿಂದ ಕಚೇರಿ ಬಳಿ ಕಾಯುವ ಸಾರ್ವಜನಿಕರು ನಿಮ್ಮನ್ನೂ ಕಾಯಬೇಕೆ? ಸಣ್ಣಪುಟ್ಟ ಕೆಲಸಗಳಿಗೂ ರೈತರನ್ನು ಕಚೇರಿಗೆ ಪದೇ ಪದೇ ಬರುವಂತೆ ಹೇಳುವ ಬಗ್ಗೆ ದೂರು ಬಂದಿದೆ. ನಿಮ್ಮ ಕಚೇರಿಯಲ್ಲಿ ಆಗುವ ತಪ್ಪುಗಳಿಗೆ ರೈತರನ್ನೇಕೆ ಅಲೆದಾಡಿ ಸುತ್ತೀರಿ ಎಂದು ಗ್ರಾಮಲೆಕ್ಕಿಗ ಮೋಹನ್ ನಾಯ್ಕ ಅವರನ್ನು ಪ್ರಶ್ನಿಸಿದರು.