ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಹಾಸನ | ಹೃದಯಾಘಾತ: ಹೆಚ್ಚಿದ ಆರೋಗ್ಯ ಕಾಳಜಿ

ಹೆಚ್ಚುತ್ತಿರುವ ವಾಯುವಿಹಾರಿಗಳ ಸಂಖ್ಯೆ; ಫುಡ್‌ಪಾರ್ಕ್‌ಗಳಲ್ಲಿ ಜನ ವಿರಳ
ಸಂತೋಷ್ ಸಿ.ಬಿ.
Published : 4 ಜುಲೈ 2025, 6:55 IST
Last Updated : 4 ಜುಲೈ 2025, 6:55 IST
ಫಾಲೋ ಮಾಡಿ
Comments
ಇದುವರೆಗೆ ಬೆಳಗಿನ ಜಾವ ಕೆಲವರೇ ವಾಯುವಿಹಾರಕ್ಕೆ ಬರುತ್ತಿದ್ದರು. ಈಗ ಯುವಜನರೂ ಹೆಚ್ಚಾಗಿ ಪಾರ್ಕ್‌ಗಳಿಗೆ ಬರುತ್ತಿದ್ದು ವ್ಯಾಯಾಮ ಮಾಡುತ್ತಿದ್ದಾರೆ
ಶಶಿಕಿರಣ ಹಾಸನದ ವಾಯುವಿಹಾರಿ
ಹೃದಯಾಘಾತದ ಭಯಕ್ಕೆ ಉದ್ಯಾನಗಳಿಗೆ ಬರುವುದು ಸರಿಯಲ್ಲ. ಆರೋಗ್ಯ ಕಾಪಾಡಿಕೊಳ್ಳಲು ನಿತ್ಯವೂ ವಾಕಿಂಗ್‌ ವ್ಯಾಯಾಮ ಮಾಡುವುದು ಒಳಿತು
ನಳಿನಿ ಮಹಾರಾಜ ಪಾರ್ಕ್‌ನ ವಾಯುವಿಹಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT