‘ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ನಕಲಿ ಪ್ರಮಾಣಪತ್ರ ಸೃಷ್ಟಿಸಿ ಅವರ ಹೆಸರಿಗೆ, ಫಾರಂ ನಂ. 53, 57ರಡಿ, ಮಾಜಿ ಸೈನಿಕರಿಗೆ, ಸ್ಮಶಾನಕ್ಕೆ ಹಾಗೂ ಸರ್ಕಾರದ ಕೆಲ ಯೋಜನೆಗಳ ಹೆಸರಿನಲ್ಲಿಅರಣ್ಯ ಜಾಗವನ್ನುಹಂಚಿಕೆ ಮಾಡಿದ್ದು, ಅದನ್ನು ವಜಾ ಮಾಡುವಂತೆ ಉಪವಿಭಾಗಾಧಿಕಾರಿಗೆ ವರದಿ ನೀಡಲಾಗಿದೆ’ ಎಂದು ಅರಣ್ಯ ಜಾಗೃತ ದಳದಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ತಿಳಿಸಿದರು.