ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಹಳೇಬೀಡು: ಹಲಸಿನ ಕೃಷಿಯತ್ತ ರೈತರ ಒಲವು

ಮರು ಖರೀದಿ ಒಪ್ಪಂದದಲ್ಲಿ ಗಿಡಗಳ ನಾಟಿ: ಕಂಪನಿಯಿಂದ ಪೌಡರ್‌ ಘಟಕದ ಭರವಸೆ
ಎಚ್.ಎಸ್. ಅನಿಲ್ ಕುಮಾರ್
Published : 13 ಜುಲೈ 2025, 1:56 IST
Last Updated : 13 ಜುಲೈ 2025, 1:56 IST
ಫಾಲೋ ಮಾಡಿ
Comments
ಇಲಾಖೆಯಲ್ಲಿ ಹಲಸಿನ ಕೃಷಿಗೆ ಮಹತ್ವ ಇದೆ. ಹಲಸು ಬೆಳೆಯುವ ರೈತರು ಎನ್.ಆರ್.ಇ.ಜಿ ಸೌಲಭ್ಯ ಪಡೆಯಬಹುದು. ಬೆಳೆಗಾರರು ತೋಟಗಾರಿಕಾ ಅಧಿಕಾರಿಗಳಿಂದ ಸಲಹೆ ಸೂಚನೆ ಪಡೆಯಬಹುದು
ಸತೀಶ್ ಕೆ.ಬಿ. ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಕಾರ್ಮಿಕರ ಸಮಸ್ಯೆಯಿಂದ ಅಲ್ಪಾವಧಿ ಕೃಷಿ ಕಷ್ಟವಾಗುತ್ತಿದೆ. ಕಂಪನಿ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವ ಭರವಸೆ ಕೊಟ್ಟಿರುವುದರಿಂದ ಹಲಸಿನ ಕೃಷಿಗೆ ಕೈ ಹಾಕಲಾಗಿದೆ.
ಅಶೋಕ್ ಹಳೇಬೀಡು ರೈತ
ಹಲಸಿನ ಕಾಯಿ ಸಂಗ್ರಹಣೆ ಹಾಗೂ ಪೌಡರ್ ಉತ್ಪಾದಿಸುವ ಘಟಕಗಳನ್ನು ಹೆಚ್ಚು ಬೆಳೆಗಾರರು ಇರುವ ಜಿಲ್ಲೆಗಳಲ್ಲಿ ಆರಂಭಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದರಿಂದ ಉದ್ಯೋಗವಕಾಶ ಹೆಚ್ಚಲಿದೆ
ನಟರಾಜ್ ಫ್ಲೋರಿಜಾ ಕಂಪನಿ ಯೋಜನಾ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT